ದಿನಾಂಕ: 05/04/2020 ರಿಂದ 19/04/2020 ರವರೆಗೆ (ಒಟ್ಟು ಹದಿನೈದು ದಿನಗಳ ಶಿಬಿರ)*
ಸ್ಥಳ : ಉತ್ತನಹಳ್ಳಿ (ಚಾಮುಂಡೀ ಬೆಟ್ಟದ ತಪ್ಪಲು, ಶ್ರೀ ಜ್ವಾಲಾಮುಖಿ ತ್ರಿಪುರಸುಂದರೀ ದೇವಾಲಯ ಸಮೀಪ) ಮೈಸೂರು.
Find Place
ಯಾರಿಗೆಲ್ಲಾ ಅವಕಾಶ : ತ್ರಿಮತಸ್ಥ ಬ್ರಾಹ್ಮಣ ಕುಟುಂಬದ ಹೆಣ್ಣು-ಗಂಡು ಮಕ್ಕಳಿಗೆ
ಮೊದಲು ಬಂದ 80 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
ವಯೋಮಿತಿ : 12** ವರ್ಷದಿಂದ 16
ಶುಲ್ಕ : ರೂ 3000/-
ಠೇವಣಿ : ರೂ 2000/-
ಸೂಚನೆ :
- *ನಮ್ಮ ಸಂಸ್ಥೆಯು ಆಯೋಜಿಸಿರುವ ಆರ್ಷಶಿಕ್ಷಣ ಶಿಬಿರ ಅಥವಾ ಬಸರೀಕಟ್ಟೆಯಲ್ಲಿ ನಡೆದ ಭಾರತಸಂಸ್ಕೃತಿ ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡಿದ್ದರೆ ಅವರು ದಿನಾಂಕ 21- 04-2020 ರಿಂದ 02-05-2020 ತನಕ ನಡೆಯುವ ಆರ್ಷಶಿಕ್ಷಣ ಶಿಬಿರ ೨ ರಲ್ಲಿ ಅವಕಾಶ ಕೊಡಾಲಾಗಿದೆ.
- **ಒಂದಕ್ಕಿಂತ ಹೆಚ್ಚಿನ ವಸತಿ ಸಹಿತ ಶಿಬಿರಗಳಲ್ಲಿ ಈಗಾಗಲೇ ಪಾಲ್ಗೊಂಡಿದ್ದರೆ 8 ವರ್ಷದ ಮೇಲ್ಪಟ್ಟವರಿಗೂ ಅವಕಾಶವಿದೆ.